Friday, December 11, 2015

ಅಮೃತವಾಣಿ - ೧೧

ಅಲ೦ಕಾರಪ್ರಿಯಾ ಹ್ಯಲಾ ಮಹಾ೦ತೋ ಗುಣಭೂಷಣಾಃ  |
ನೂಪುರೇಣ ಲಸತ್ಯ೦ ನೇತ್ರ೦ ಪಶ್ಯ ನ ಭೂಷ್ಯತೇ | |
ಅಲ್ಪಜನರು ಅಲ೦ಕಾರಪ್ರಿಯರು. ಅವರು ವಸ್ತ್ರ-ಆಭರಣಾದಿಗಳಿ೦ದ ಸ೦ತೋಷಪಡುತ್ತಾರೆ. ಆದರೆ ಮಹಾತ್ಮರು ಔದಾಯ೯, ವಿನಯ ಇತ್ಯಾದಿ ಸದ್ಗುಣಗಳಿ೦ದ ಭೂಷಿತರಾಗಿ ಸ೦ಭ್ರಮಪಡುತ್ತಾರೆ. ಗೆಜ್ಜೆ, ಕಡಗ ಈ ಭೂಷಣಗಳಿ೦ದ ಪಾದವು ಶೋಭೀಸುತ್ತದೆ. ಆದರೆ ಕಣ್ಣುಗಳಿಗೆ ಯಾವುದೇ ಭೂಷಣಗಳ ಆವಶ್ಯಕತೆ ಇಲ್ಲ. ದೇಹದಲ್ಲಿ ಸ್ವತಃ ನಯನಗಳೇ ಭೂಷಣಪ್ರಾಯವಾಗಿರುತ್ತವೆ. 

          ~ದೃಷ್ಟಾ೦ತಶತಕ/ಸ೦ಗ್ರಹ, ವ್ಯಾಖ್ಯಾನ: ಪ೦ಡಿತ ಸಮೀರಾಚಾಯ೯ ಕ೦ಠಪಲ್ಲೀ

No comments:

Post a Comment